ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!*
*ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!* ಜಗತ್ತಿನ ಹಿತಕ್ಕಾಗಿ ಅನೇಕ ಜ್ಙಾನಿಗಳು ಜಗತ್ತಿನ ಎಲ್ಲ ಜನರಿಗೂ ಅನ್ವಯಿಸುವಂತೆ ಲಕ್ಷ ಲಕ್ಷ ಆಚಾರ ವಿಚಾರಗಳನ್ನು ರೂಢಿಸಿದರು. ಕಾಲದ ಪ್ರಭಾವದಿಂದ ಆಚಾರ ವಿಚಾರಗಳು ಬ್ರಾಹ್ಮಣರಲ್ಲಿ ಮಾತ್ರ ಉಳಿದುಕೊಂಡವು. ಈಗಿನ ಕಾಲದಲ್ಲಿ ಅನೇಕ ಬ್ರಾಹ್ಮಣರೂ ಆ ಆಚಾರ ವಿಚಾರಗಳನ್ನು ಕಳೆದುಕೊಂಡರು ಎನ್ನುವದಕ್ಕಿಂತ ಹಠ ಮಾಡಿ ಬಿಟ್ಟರು. ಆಚಾರ ವಿಚಾರ ಧರ್ಮಗಳನ್ನು ಬಿಡುವದೇ ಒಂದು fassion ಆಗಿ ಹೋಯಿತು. *ಆಚಾರವಂತ ಬ್ರಾಹ್ಮಣನ ಅವಸ್ಥೆ.....* ಆಚಾರ ವಿಚಾರ ಮಡಿ ಮೈಲಿಗೆ social distince ಇದು ಇಂದಿನದು ಅಲ್ಲ. ಅನಾದಿ ಸತ್ಸಂಪ್ರದಾಯದಿಂದ ಬಂದವು. ಈ social distince ಬ್ರಾಹ್ಮಣರು ಮಾಡಿದರೆ ಅನ್ನುವದಕ್ಕೆ, ನಿಂದಿಸಲು, ಅವಮಾನ ಮಾಡಲು ಅದರ ಮಹತ್ವವನ್ನು ಅರಿಯದ, ತಿಳಿಯದ ನೂರು ಜನ ಸಿದ್ಧ. *ಅಂದು -- ಇಂದು* ಇಂದು ಇಪ್ಪತ್ತು ಸೆಕೆಂದು ಕೈ ತೊಳಿ ಎಂದು ಹೇಳಿದರೆ ಸಿದ್ಧ. ಹೊರ ಓಡಾಡಿ ಬಂದರೆ ಸ್ನಾನ ಮಾಡಲೂ ಸಿದ್ಧ. ಈ ಎಲ್ಲ ತರಹದ ಆಚಾರಗಳನ್ನೂ ಅನುಸರಿಸುತ್ತಿದೆ. ಜಗತ್ತು ಒಪ್ಪಿಕೊಂಡಿತು. ಶುದ್ಧಿಗಾಗಿ ಮೃತ್ತಿಕಾ ಶೌಚ ಮಾಡಿದ ಬ್ರಾಹ್ಮಣನ ಅವಸ್ಥೆ ಬೈಸಿಕೊಳ್ಳುವದೆ ಆಯ್ತು. ಬ್ರಾಹ್ಮಣ ಮುಟ್ಟದೇ ದೂರ ನಡೆದರೆ, ದೂರದಿಂದ ಇಸಕೊಂಡರೆ ಮೂಗು ಮುರಿವ ಜನರೇ.... ಇವತ್ತು ಯಾರನ್ನೂ ಮುಟ್ಟದೆ ದೂರ ದೂರ ಇರುವದು, ದೂರದಿಂದ ಇಸ್ಕೊಳ್ಳುವದು, distince mentio